ಉಡುಪಿ: ವಿವಿಧ ಠಾಣೆಗಳಿಗೆ ಎಸ್ಸೈಗಳ ನಿಯುಕ್ತಿ
ಉಡುಪಿ, ಫೆ.19: ಹೆಬ್ರಿ ಪೊಲೀಸ್ ಠಾಣಾ ಎಸ್ಸೈ ಆಗಿ ಸುಮ ಬಿ., ಬೈಂದೂರು ಎಸ್ಸೈ ಆಗಿ ಸಂಗೀತ, ಉಡುಪಿ ನಗರ ಠಾಣೆ ಎಸ್ಸೈ-2 ಆಗಿ ಸದಾಶಿವ ರಾಮಪ್ಪ ಗವರೋಜಿ, ಗಂಗೊಳ್ಳಿ ಎಸ್ಸೈ ಆಗಿ ಭೀಮಾಶಂಕರ್ ಸಿನ್ನೂರು ಸಂಗಣ್ಣ, ಶಿರ್ವ ಎಸ್ಸೈ ಆಗಿ ಶ್ರೀಶೈಲ ದುಂಡಪ್ಪ ಮುರಗೋಡ್, ಮಣಿಪಾಲ ಎಸ್ಸೈ ಆಗಿ ರಾಜಶೇಖರ ವಂದಲಿ, ಅಮಾಸೆಬೈಲ್ ಎಸ್ಸೈ ಆಗಿ ಅನೀಲ್ ಕುಮಾರ್ ಟೊಪ್ಪಣ್ಣ ನಾಯಕ್, ಕಾಪು ಎಸ್ಸೈ(ಅಪರಾಧ) ಆಗಿ ಇನೂಸ್ ಗಡ್ಡೇಕರ್ ಅವರನ್ನು ನಿಯುಕ್ತಿಗೊಳಿಸಿ ಮಂಗಳೂರು ಪಶ್ಚಿಮ ವಲಯ ಐಜಿಪಿ ಆದೇಶ ಹೊರಡಿಸಿದ್ದಾರೆ.
Next Story