ಕಾರ್ಕಳ, ಫೆ.20: ಕುಡಿತದ ಚಟ ಹೊಂದಿದ್ದ ಮರ್ಣೆ ಗ್ರಾಮದ ನೆರಲ್ಮಾರ್ ನಿವಾಸಿ ಹರೀಶ್ ಪೂಜಾರಿ(48) ಎಂಬವರು ಫೆ.20ರಂದು ಬೆಳಗ್ಗೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ, ಫೆ.20: ಕುಡಿತದ ಚಟ ಹೊಂದಿದ್ದ ಮರ್ಣೆ ಗ್ರಾಮದ ನೆರಲ್ಮಾರ್ ನಿವಾಸಿ ಹರೀಶ್ ಪೂಜಾರಿ(48) ಎಂಬವರು ಫೆ.20ರಂದು ಬೆಳಗ್ಗೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.