ಪ್ರವಾದಿ ನಿಂದನೆ : ಮಧುಗಿರಿ ಮೋದಿ ವಿರುದ್ಧ ಪುಂಜಾಲಕಟ್ಟೆ ಠಾಣೆಗೆ ದೂರು
ಪುಂಜಾಲಕಟ್ಟೆ: ಪ್ರವಾದಿ ಮುಹಮ್ಮದ್ (ಸ) ಅವರನ್ನು ನಿಂದಿಸಿದ ಮಧುಗಿರಿ ಮೋದಿಯನ್ನು ಬಂಧಿಸಲು ಒತ್ತಾಯಿಸಿ ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ಬೆಳ್ತಂಗಡಿ ವಲಯ ಸಮಿತಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.
ಈ ಸಂದರ್ಭ ವಲಯ ಸಮಿತಿಯ ಉಪಾಧ್ಯಕ್ಷರಾದ ಶಬೀಬ್ ಕಾವಲಕಟ್ಟೆ, ಪ್ರಧಾನ ಕಾರ್ಯದರ್ಶಿ ಮುಬಾರೀಷ್ ಬೆಳ್ತಂಗಡಿ, ಜೊತೆ ಕಾರ್ಯದರ್ಶಿ ತಂಶೀರ್ ಬಂಗೆರೆಕಟ್ಟೆ, ಕೋಶಾಧಿಕಾರಿ ರಹೀಮ್ ಪುಂಜಾಲಕಟ್ಟೆ ಹಾಗೂ ಎಸ್ಕೆಎಸ್ಸೆಸ್ಸೆಫ್ ಮಡಂತ್ಯಾರ್ ಉಪಾಧ್ಯಕ್ಷರಾದ ಅಬುಸಾಲಿ ಮತ್ತು ಸದಸ್ಯರುಗಳಾದ ಖತ್ತಾದ್, ಸುಹೈಲ್, ರಿಝ್ವಾನ್, ಶಂಶುದ್ದೀನ್ ಉಪಸ್ಥಿತರಿದ್ದರು.
Next Story