ಉಡುಪಿ, ಫೆ.25: ಗಾಂಜಾ ಸೇವನೆಗೆ ಸಂಬಂಧಿಸಿ ನಗರದ ಸರ್ವಿಸ್ ಬಸ್ ನಿಲ್ದಾಣ ಬಳಿ ಫೆ.22ರಂದು ಕಟೀಲು ದುರ್ಗಾನಗರದ ಪರಶುರಾಮ(22) ಹಾಗೂ ಅಂಬಾಗಿಲು ಬಳಿ ಫೆ.24ರಂದು ಸಂತೆಕಟ್ಟೆ ಪುತ್ತೂರು ನಿವಾಸಿ ಆಕಾಶ್ ನಾಯಕ್(20) ಎಂಬಾತನನ್ನು ಉಡುಪಿ ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ, ಫೆ.25: ಗಾಂಜಾ ಸೇವನೆಗೆ ಸಂಬಂಧಿಸಿ ನಗರದ ಸರ್ವಿಸ್ ಬಸ್ ನಿಲ್ದಾಣ ಬಳಿ ಫೆ.22ರಂದು ಕಟೀಲು ದುರ್ಗಾನಗರದ ಪರಶುರಾಮ(22) ಹಾಗೂ ಅಂಬಾಗಿಲು ಬಳಿ ಫೆ.24ರಂದು ಸಂತೆಕಟ್ಟೆ ಪುತ್ತೂರು ನಿವಾಸಿ ಆಕಾಶ್ ನಾಯಕ್(20) ಎಂಬಾತನನ್ನು ಉಡುಪಿ ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.