ಕುಂದಾಪುರ: ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಕೋಟ ಪಡುಕರೆಯಲ್ಲಿ ಪ್ರತಿಭಟನೆ ನಡೆಯಿತು. ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಹಮ್ಮಿಕೊಂಡ ಭಿತ್ತಿಪತ್ರ ಪ್ರದರ್ಶನವು ಎಸ್ಸೆಸ್ಸೆಫ್ ಕೋಟ ಪಡುಕರೆ ಯೂನಿಟ್ ವತಿಯಿಂದ ನಡೆಯಿತು.
ಕುಂದಾಪುರ: ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಕೋಟ ಪಡುಕರೆಯಲ್ಲಿ ಪ್ರತಿಭಟನೆ ನಡೆಯಿತು. ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಹಮ್ಮಿಕೊಂಡ ಭಿತ್ತಿಪತ್ರ ಪ್ರದರ್ಶನವು ಎಸ್ಸೆಸ್ಸೆಫ್ ಕೋಟ ಪಡುಕರೆ ಯೂನಿಟ್ ವತಿಯಿಂದ ನಡೆಯಿತು.