ಸುನ್ನಿ ಸಂದೇಶ ಸಂಚಿಕೆ ಬಿಡುಗಡೆ
ಮಂಗಳೂರು, ಮೇ 23: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಹೊರತರುವ ಸುನ್ನಿ ಸಂದೇಶ ಮಾಸ ಪತ್ರಿಕೆಯನ್ನು ಇಂದು ಸೈಯದ್ ಹೈದರಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಎಚ್.ಕೆ.ಎಚ್. ಅಬ್ದುಲ್ ಕರೀಂ ಹಾಜಿ ಶಿರಸಿ ಅವರಿಗೆ ಪ್ರತಿ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಡಾ ಬಹಾವುದ್ದೀನ್ ನದ್ವಿ, ಸೈಯದ್ ಬಾಷಾ ತಂಙಳ್, ಸಿತಾರ್ ಅಬ್ದುಲ್ ಮಜೀದ್ ಹಾಜಿ ಚೆಮ್ಮಾಡ್, ಬಾವ ಚೆಮ್ಮಾಡ್, ಮುಸ್ತಫಾ ಫೈಝಿ, ರಫೀಕ್ ಮಾಸ್ಟರ್ ಟ್ಯಾಲೆಂಟ್, ಮುನೀರ್ ಶಿರಸಿ, ಡಾ ಝಹೀರ್ ಮೊದಲಾದವರು ಉಪಸ್ಥಿತರಿದ್ದರು.
Next Story