ಮಂಗಳೂರು, ಮೇ 21: ಹಿರಿಯ ಲೇಖಕ, ಚಿಂತಕ ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು ‘ಈದುಲ್ ಫಿತ್ರ್ ಆಶಯ ಮತ್ತು ಸಂದೇಶ’ ವಿಷಯದಲ್ಲಿ ವಾಚಿಸಿದ ಚಿಂತನವು ಮಂಗಳೂರು ಆಕಾಶವಾಣಿಯಲ್ಲಿ ಮೇ 25ರಂದು ಮುಂಜಾನೆ 6:30ಕ್ಕೆ ಪ್ರಸಾರವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು, ಮೇ 21: ಹಿರಿಯ ಲೇಖಕ, ಚಿಂತಕ ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು ‘ಈದುಲ್ ಫಿತ್ರ್ ಆಶಯ ಮತ್ತು ಸಂದೇಶ’ ವಿಷಯದಲ್ಲಿ ವಾಚಿಸಿದ ಚಿಂತನವು ಮಂಗಳೂರು ಆಕಾಶವಾಣಿಯಲ್ಲಿ ಮೇ 25ರಂದು ಮುಂಜಾನೆ 6:30ಕ್ಕೆ ಪ್ರಸಾರವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.