ಕತರ್- ಬೆಂಗಳೂರು-ಮಂಗಳೂರು ವಿಮಾನ: ಬೆಂಗಳೂರಿನಲ್ಲಿ ಇಳಿದ ಎಲ್ಲಾ ಪ್ರಯಾಣಿಕರು
ಸಾಂದರ್ಭಿಕ ಚಿತ್ರ
ಮಂಗಳೂರು, ಮೇ 22: ಕೊರೋನ-ಲಾಕ್ಡೌನ್ ಹಿನ್ನೆಲೆಯಲ್ಲಿ ವಿದೇಶದಲ್ಲಿ ಅತಂತ್ರರಾಗಿರುವ ಅನಿವಾಸಿ ಕನ್ನಡಿಗರನ್ನು ಕರೆತರುವ ಪ್ರಕ್ರಿಯೆಯ ಭಾಗವಾಗಿ ಶುಕ್ರವಾರ ಕತರ್ನಿಂದ ಹೊರಟ ಬೆಂಗಳೂರು-ಮಂಗಳೂರು ವಿಶೇಷ ವಿಮಾನವು ರಾತ್ರಿ ಮಂಗಳೂರು ತಲುಪಿತು. ಆದರೆ ಈ ವಿಮಾನದಲ್ಲಿ ಮಂಗಳೂರಿನ ಪ್ರಯಾಣಿಕರು ಯಾರೂ ಇರಲಿಲ್ಲ.
ಬೆಂಗಳೂರಿನಲ್ಲಿ ಪ್ರಯಾಣಿಕರನ್ನು ಇಳಿಸಿದ ವಿಮಾನವು ಬಳಿಕ ಮಂಗಳೂರಿಗೆ ಆಗಮಿಸಿತು ಎಂದು ಜಿಲ್ಲಾಡಳಿತ ತಿಳಿಸಿದೆ.
Next Story