ಅಮಾಸೆಬೈಲು, ಮೇ 25: ಅನಾರೋಗ್ಯದಿಂದ ಬಳಲುತ್ತಿದ್ದ ಶೇಡಿಮನೆ ಗ್ರಾಮದ ಗೋವಿಂದ ಪೂಜಾರಿ(55) ಎಂಬವರು ಮಾನಸಿಕವಾಗಿ ನೊಂದು ಮೇ 24ರಂದು ಸಂಜೆ ವೇಳೆ ಕೊಪ್ಪರಿಗೆ ಗುಂಡಿ ಎಂಬಲ್ಲಿರುವ ಹೊಳೆಯ ಬದಿಯಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.