ಕೊಣಾಜೆ: ಕೆಪಿಸಿಸಿ ರಾಜ್ಯ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಯಾ ಕ್ಷೇತ್ರಗಳ ಪೈಕಿ ಸಾಮಾಜಿಕ ಜಾಲತಾಣದ ಸಂಚಾಲಕರನ್ನು ನೇಮಿಸಲಾಗಿದ್ದು, ಮಂಗಳೂರು ಕ್ಷೇತ್ರದ ಸಂಚಾಲಕರಾಗಿ ಸಲೀಂ ಮೇಘಾ ಅಸೈಗೋಳಿ ಅವರು ನೇಮಕಗೊಂಡಿದ್ದಾರೆ.
ಕೊಣಾಜೆ: ಕೆಪಿಸಿಸಿ ರಾಜ್ಯ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಯಾ ಕ್ಷೇತ್ರಗಳ ಪೈಕಿ ಸಾಮಾಜಿಕ ಜಾಲತಾಣದ ಸಂಚಾಲಕರನ್ನು ನೇಮಿಸಲಾಗಿದ್ದು, ಮಂಗಳೂರು ಕ್ಷೇತ್ರದ ಸಂಚಾಲಕರಾಗಿ ಸಲೀಂ ಮೇಘಾ ಅಸೈಗೋಳಿ ಅವರು ನೇಮಕಗೊಂಡಿದ್ದಾರೆ.