ಪ್ರವಾಹ: ತುರ್ತು ಸೇವೆಗೆ ರಾಜ್ಯಾದ್ಯಂತ ಎಸ್ಸೆಸ್ಸೆಫ್ ಸಕ್ರಿಯ ತಂಡ
ಬೆಂಗಳೂರು : ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ಈಗಾಗಲೇ ಕೊರೋನ ದಿಂದ ತತ್ತರಿಸಿರುವ ಜನರು ಇದರಿಂದಾಗಿ ಭೀತಿಗೊಳಗಾಗಿದ್ದಾರೆ. ಹಲವೆಡೆಗಳಲ್ಲಿ ಗುಡ್ಡ ಕುಸಿತಗಳು, ಪ್ರವಾಹಗಳು ಉಂಟಾಗಿದ್ದು ಹಲವರು ಮನೆಮಠಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಸಂತೃಸ್ತರ ನೆರವಿಗಾಗಿ ರಾಜ್ಯ ಎಸ್ಸೆಸ್ಸೆಫ್ ಸಕ್ರಿಯ ತಂಡ ಕ್ಯೂಟೀಂ ಕಾರ್ಯಕರ್ತರು ರಾಜ್ಯದಾದ್ಯಂತ ತಯಾರಾಗಿ ನಿಂತಿದ್ದು ತುರ್ತು ಸಹಾಯಕ್ಕಾಗಿ ಈ ಕೆಳಗಿನ ನಂಬರ್ಗಳಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಎಸ್ಸೆಸ್ಸೆಫ್ ಸ್ವಯಂ ಸೇವಕ ತಂಡ ಕ್ಯೂ ಟೀಂ ಚೀಫ್ ಹಾಫಿಝ್ ಸುಫ್ಯಾನ್ ಸಖಾಫಿ ತಿಳಿಸಿದ್ದಾರೆ.
ಕೊಡಗು : 9481572641, 9611481918
ಬೆಳಗಾವಿ : 7090619161, 8722620209
ಬಾಗಲಕೋಟೆ : 9008553447
ದಕ್ಷಿಣ ಕನ್ನಡ : 9482843426, 9632659290, 9663360112
ಚಿಕ್ಕಮಗಳೂರು : 9686322560, 9448608078
ಹಾಸನ : 9535658994
ಶಿವಮೊಗ್ಗ : 8453204039
ಉಡುಪಿ : 9008517775
ರಾಯಚೂರು : 8139910392
ಉತ್ತರ ಕನ್ನಡ : 9945995804
ಹಾವೇರಿ : 8722573398
ದಾವಣಗೆರೆ : 9164856627
ಗದಗ : 8970411031
ಚಿತ್ರದುರ್ಗ : 9035107313
ಕೊಪ್ಪಳ : 8139910392
ಮೈಸೂರು : 8722078897
ಬೆಂಗಳೂರು: 9886231997
ರಾಮನಗರ: 7349424987
ಬಿಜಾಪುರ : 8951077986
ತುಮಕೂರು : 7760457465
ಬಳ್ಳಾರಿ : 9741992647
ಮಂಡ್ಯ : 9591162781
ಧಾರವಾಡ : 9844228313
ಗುಲ್ಬರ್ಗ : 9380894300
ಇತರ ಜಿಲ್ಲೆಗಳು : 9164630384