ಬಾವಿಗೆ ಬಿದ್ದು ಮೃತ್ಯು
ಶಿರ್ವ, ಸೆ.22: ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೆ.22 ರಂದು ಕುತ್ಯಾರು ಮುಖ್ಯ ರಸ್ತೆಯ ತೊಟ್ಲಗುರಿ ಎಂಬಲ್ಲಿ ನಡೆದಿದೆ.
ಮೃತರನ್ನು ತೊಟ್ಲಗುರಿ ನಿವಾಸಿ ಮಹೇಂದ್ರ (40) ಎಂದು ಗುರುತಿಸ ಲಾಗಿದೆ. ಮನೆಯಿಂದ ಪೇಟೆಗೆ ಹೋಗಿ ಬಂದ ಇವರು, ಬಳಿಕ ನಾಪತ್ತೆಯಾಗಿ ದ್ದರು. ನಂತರ ಹುಡುಕಾಡಿದಾಗ ಇವರ ಮೃತದೇಹ ಬಾವಿಯಲ್ಲಿ ಪತ್ತೆ ಯಾಗಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story