ಕುಂದಾಪುರ, ಅ.1: ವೈಯಕ್ತಿಕ ಕಾರಣದಿಂದ ಮನನೊಂದ ಕಟ್ಬೆಲ್ತೂರು ಗ್ರಾಮದ ಗಣಪತಿಕಟ್ಟೆ ನಿವಾಸಿ ಮನೋಹರ(21) ಎಂಬವರು ಸೆ.30ರಂದು ಬೆಳಗ್ಗೆ ಮನೆಯ ಮಾಡಿನ ಮರದ ಅಡ್ಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ, ಅ.1: ವೈಯಕ್ತಿಕ ಕಾರಣದಿಂದ ಮನನೊಂದ ಕಟ್ಬೆಲ್ತೂರು ಗ್ರಾಮದ ಗಣಪತಿಕಟ್ಟೆ ನಿವಾಸಿ ಮನೋಹರ(21) ಎಂಬವರು ಸೆ.30ರಂದು ಬೆಳಗ್ಗೆ ಮನೆಯ ಮಾಡಿನ ಮರದ ಅಡ್ಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.