ಉಡುಪಿ, ಜು.23: ವೈಯಕ್ತಿಕ ಕಾರಣದಿಂದ ಮನನೊಂದ ಸಂತೆಕಟ್ಟೆ ಕುದ್ಮಲ್ರಂಗರಾವ್ ನಗರದ ಲಕ್ಷ್ಮಣ ಎಂಬವರ ಪುತ್ರ ಅಮರನಾಥ (31) ಎಂಬವರು ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.