ಮೋಟಾರ್ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಧರಣಿ
ಕಾಸರಗೋಡು : ಕಚ್ಚಾ ತೈಲ ಬೆಲೆ ಇಳಿಕೆಯಂತೆ ಇಂಧನ ದರ ಕಡಿಮೆ ಮಾಡಬೇಕು , ಕಾರ್ಮಿಕ ವಿರೋಧಿ ರಸ್ತೆ ಸುರಕ್ಷಾ ಮಸೂದೆ ಯನ್ನು ಹಿಂದೆ ಪಡೆಯಬೇಕು , ಮೋಟಾರ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಮೊದಲಾದ ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ಮೋಟಾರ್ ಕಾರ್ಮಿಕರ ಸಂಘಟನೆ ಕಾಸರಗೋಡಿನಲ್ಲಿ ನಡೆಸಿದ ಧರಣಿಯನ್ನು ಸಿ ಐ ಟಿ ಯು ಜಿಲ್ಲಾ ಕಾರ್ಯದರ್ಶಿ ಗಿರಿಕೃಷ್ಣನ್ ಉದ್ಘಾಟಿಸಿದರು.
Next Story