ಮಂಜೇಶ್ವರ, ಆ.29: ಬಾವಿಯ ಕಂಬ ಹತ್ತಿ ಆತ್ಮಹತ್ಯೆಗೆತ್ನಿಸುವ ವೇಳೆ ವ್ಯಕ್ತಿಯೋರ್ವರು ಕಂಬದ ರಾಡ್ ಮುರಿದು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಮೃತರನ್ನು ಮಂಜೇಶ್ವರ ಪೋಲೀಸ್ ಠಾಣೆ ಸಮೀಪದ ನಿವಾಸಿ ವಿಶ್ವನಾಥ ಶೆಣೈ (70) ಎಂದು ಗುರುತಿಸಲಾಗಿದೆ