ಬೆಂಗಳೂರು, ಸೆ.7: ಕೇಂದ್ರಿಯ ಚಂದ್ರದರ್ಶನ ಸಮಿತಿಯ ಅಭಿಪ್ರಾಯದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸೆ.12ರಂದು ನಿಗದಿಪಡಿಸಿದ್ದ ಬಕ್ರೀದ್ ಹಬ್ಬದ ರಜೆಯನ್ನು ರದ್ದುಪಡಿಸಿ ಸೆ.13ರಂದು ಸರಕಾರಿ ರಜೆ ಘೋಷಿಸಿದೆ.
ಬೆಂಗಳೂರು, ಸೆ.7: ಕೇಂದ್ರಿಯ ಚಂದ್ರದರ್ಶನ ಸಮಿತಿಯ ಅಭಿಪ್ರಾಯದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸೆ.12ರಂದು ನಿಗದಿಪಡಿಸಿದ್ದ ಬಕ್ರೀದ್ ಹಬ್ಬದ ರಜೆಯನ್ನು ರದ್ದುಪಡಿಸಿ ಸೆ.13ರಂದು ಸರಕಾರಿ ರಜೆ ಘೋಷಿಸಿದೆ.