ಉಡುಪಿ, ಸೆ.7: ಸುನಾಮಿ ಸಂದಭರ್ ಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅಣಕು ಕಾರ್ಯಾ ಚರಣೆಯು ಸೆ.8ರಂದು ಕೊಡವೂರು ಗ್ರಾಮದ ಮಲ್ಪೆಪರಿಸರದಲ್ಲಿ ನಡೆಯಲಿದೆ. ರಾಜ್ಯ ನೈಸರ್ಗಿಕ ವಿಕೋಪ ಪರಿಶೀಲನಾ ಕೇಂದ್ರದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.