ಮಂಗಳೂರು, ಜ.8: ಬ್ಯೂಟೀಷಿಯನ್ ಯುವತಿಯೋರ್ವಳು ಮನೆಯಲ್ಲ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುತ್ತಾರು ಸಂತೋಷನಗರದಲ್ಲಿ ನಡೆದಿದೆ. ಮಧುಶ್ರೀ(21) ಆತ್ಮಹತ್ಯೆಗೆ ಶರಣಾದವಳು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು, ಜ.8: ಬ್ಯೂಟೀಷಿಯನ್ ಯುವತಿಯೋರ್ವಳು ಮನೆಯಲ್ಲ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುತ್ತಾರು ಸಂತೋಷನಗರದಲ್ಲಿ ನಡೆದಿದೆ. ಮಧುಶ್ರೀ(21) ಆತ್ಮಹತ್ಯೆಗೆ ಶರಣಾದವಳು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.