ಮುಸ್ಲಿಮ್ ಯೂತ್ಲೀಗ್ನಿಂದ ಜಿಲ್ಲಾಕಾರಿ ಕಚೇರಿಗೆ ಮುತ್ತಿಗೆ
ಕಾಸರಗೋಡು, ಜ.18: ರಾಜ್ಯ ಸರಕಾರದ ಜನವಿರೋ ನೀತಿಯನ್ನು ಪ್ರತಿಭಟಿಸಿ ಮುಸ್ಲಿಮ್ ಯೂತ್ಲೀಗ್ ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಜಿಲ್ಲಾಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ವಿದ್ಯಾನಗರದಲ್ಲಿರುವ ಸರಕಾರಿ ಕಾಲೇಜು ಪರಿಸರದಿಂದ ಹೊರಟ ಕಾರ್ಯ ಕರ್ತರು ಪಾಲ್ಗೊಂಡಿದ್ದರು. ಬಳಿಕ ನಡೆದ ಪ್ರತಿಭಟನೆಯನ್ನು ಮುಸ್ಲಿಮ್ ಯೂತ್ಲೀಗ್ ರಾಜ್ಯ ಮುಖಂಡ ಸಿ. ಕೆ. ಝುಬೈರ್ ಉದ್ಘಾಟಿಸಿದರು.
ರಾಜ್ಯ ಉಪಾಧ್ಯಕ್ಷ ಇಸ್ಮಾಯೀಲ್ ವಯನಾಡ್, ಅಶ್ರ್ ಎಡನೀರು, ಶಾಸಕ ಎನ್. ಎ. ನೆಲ್ಲಿಕುನ್ನು, ಪಿ.ಬಿ. ಅಬ್ದುಲ್ ರಝಾಕ್, ಜಿಪಂ ಅಧ್ಯಕ್ಷ ಎ.ಜಿ.ಸಿ. ಬಶೀರ್, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲಾ, ಸಿ.ಟಿ. ಅಹ್ಮದಲಿ, ಎಂ.ಸಿ. ಖಮರುದ್ದಿನ್, ಎ.ಅಬ್ದುರ್ರಹ್ಮಾನ್, ಕೆ.ಇ. ಎ. ಅಬೂಬಕರ್, ಎ.ಕೆ.ಎಂ. ಅಶ್ರ್, ಟಿ.ಡಿ. ಕಬೀರ್, ಯೂಸ್ು ಉಳುವಾರು, ಅಝೀಝ್ ಕಳತ್ತೂರು, ಮನ್ಸೂರ್ ಹಾಸಿಂ ಬಂಬ್ರಾಣಿ ಮತ್ತಿತರರು ನೇತೃತ್ವ ವಹಿಸಿದರು.
Next Story