ವ್ಯತ್ಯಾಸ!
ಮಾನ್ಯರೆ,
ಆದರೆ ಈ ದೇಶದಲ್ಲಿ ಪ್ರಾಮಾಣಿಕ ಜನಸಾ ಮಾನ್ಯನೊಬ್ಬ ತನ್ನ ಆವಶ್ಯಕತೆಗಾಗಿ ಬ್ಯಾಂಕಿಂದ ಬ್ಯಾಂಕ್ಗೆ ತಿಂಗಳುಗಟ್ಟಲೆ ಎಡತಾಕಿ ಸಾಲಕ್ಕಾಗಿ ಅಂಗಲಾಚಿದರೂ ಯಾವ್ಯಾವುದೋ ನೆಪ ಹೇಳಿ ಆತನನ್ನು ಹೊರಗಟ್ಟಲಾಗುತ್ತದೆ.
ಆದರೆ ಮದ್ಯದ ದೊರೆ ವಿಜಯ್ ಮಲ್ಯರಿ ಗಾಗಿ ಬ್ಯಾಂಕೊಂದರ ಅಧ್ಯಕ್ಷರು ರಜೆಯ ದಿನವೂ ಬ್ಯಾಂಕಿಗೆ ಆಗಮಿಸಿ ಯಾವುದೇ ದಾಖಲೆ ಪರಿಶೀಲಿಸದೆ ಆತುರದಿಂದ ನೂರಾರು ಕೋಟಿ ರೂ. ಸಾಲ ಮಂಜೂರು ಮಾಡಿದ್ದರು ಎಂಬ ಸುದ್ದಿ ಮಾಧ್ಯಮಗಳಿಂದ ವರದಿಯಾಗಿದೆ. ಆದರೆ ಈ ಸಾಲದ ವಸೂಲಿ...?.
Next Story