ಕಾಸರಗೋಡು: ಮ್ಯಾಜಿಸ್ಟ್ರೇಟ್ ಉನ್ನಿಕೃಷ್ಣನ್ ಸಾವಿನ ತನಿಖೆಗೆ ಒತ್ತಾಯ
ಕಾಸರಗೋಡು, ೆ.19: ಕಾಸರಗೋಡು ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಆಗಿದ್ದ ವಿ.ಕೆ.ಉನ್ನಿಕೃಷ್ಣನ್ ಅವರ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಪಿಡಿಪಿ ಜಿಲ್ಲಾ ಸಮಿತಿಯ ವತಿಯಿಂದ ೆ.21ರಂದು ಪೂರ್ವಾಹ್ನ 11ಕ್ಕೆ ಕಾಸರಗೋಡು ಜಿಲ್ಲಾಕಾರಿ ಕಚೇರಿವರೆಗೆ ಜಾಥಾ ನಡೆಸಲು ತೀರ್ಮಾನಿಸಿದೆ. ಉನ್ನಿಕೃಷ್ಣನ್ ಅವರ ಸಾವಿನಲ್ಲಿ ನಿಗೂಢತೆಗಳಿದ್ದು, ಇದರಿಂದಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಪಿಡಿಪಿ ಪ್ರಕಟನೆ ತಿಳಿಸಿದೆ.
Next Story