ಚಪ್ಪಾರಪಡವು: ಜಾಮಿಯ ಇರ್ಫಾನಿಯ್ಯಃ ಮಹಾಸಮ್ಮೇಳನ
ಪುತ್ತೂರು, ಫೆ.23: ಪ್ರಥಮವಾಗಿ ಸನದುದಾನ ಆರಂಭಿಸಿದ ಕೇರಳದ ಕಣ್ಣೂರು ಜಿಲ್ಲೆಯಲ್ಲಿನ ಚಪ್ಪಾರಪಡವು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಚಪ್ಪಾರಪಡವು ಜಾಮಿಯ ಇರ್ಫಾನಿಯ್ಯಃ ಅರೇಬಿಕ್ ಕಾಲೇಜ್ನ ಸಿಲ್ವರ್ ಜ್ಯೂಬಿಲಿ ಮಹಾಸಮ್ಮೇಳನ ಫೆ.23ಕ್ಕೆ ಆರಂಭಗೊಂಡಿದ್ದು, ಫೆೆ.26ರ ತನಕ ನಡೆಯಲಿದೆ. ಕಣ್ಣೂರು ಜಿಲ್ಲೆಯ ತಳಿಪ್ಪರಂಬ ಸಮೀಪದ ಚಪ್ಪಾರಪಡವು ಖಿಲ್ರಿಯಾ ನಗರದಲ್ಲಿ 4 ದಿನಗಳ ಕಾಲ ಈ ಬೃಹತ್ ಸಮ್ಮೇಳನ ನಡೆಯಲಿದ್ದು, ಫೆ.26ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಮುಖ ಧಾರ್ಮಿಕ ವಿದ್ವಾಂಸರು, ಸಾದಾತುಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
Next Story