ಇಂದು ಧಾರ್ಮಿಕ ಪ್ರವಚನ
ಉಡುಪಿ, ೆ.25: ಜಮೀಯತೆ ಅಹ್ಲೆ ಹದೀಸ್ ಹೊನ್ನಾಳ ಇದರ ವತಿಯಿಂದ 'ದಿಲೋಂ ಕಿ ಸಕ್ತಿ ಕೆ ಅಸ್ಬಾಬ್ ಔರ್ ಇಲಾಜ್' ಎಂಬ ವಿಷಯದ ಕುರಿತು ಧಾರ್ಮಿಕ ಕಾರ್ಯಕ್ರಮವನ್ನು ೆ.26ರಂದು ಮಗ್ರಿಬ್ ನಮಾಝ್ನ ಬಳಿಕ ಬ್ರಹ್ಮಾವರದ ಹೊನ್ನಾಳ ಮುಹಮ್ಮದೀ ಮಸೀದಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಬಳ್ಳಾರಿ ಜಾಮಿಯ ಮಸೀದಿ ಅಹ್ಲೆ ಹದೀಸ್ ಇದರ ಇಾಂ ಶೇಖ್ ಅಬ್ದುರ್ರಹೀಮ್ ಜಾಮಈ ಸಗ್ರಿ ಹಾಗೂ ಉಡುಪಿ ಇಸ್ಲಾಮಿಕ್ ದಅವಾ ಸೆಂಟ್ನ ವಿದ್ವಾಂಸ ಶೇಖ್ ಸನಾವುಲ್ಲಾಹ್ ಉಮ್ರಿ ನಝೀರಿ ಪ್ರವಚನ ನೀಡಲಿರುವರು ಎಂದು ಪ್ರಕಟನೆ ತಿಳಿಸಿದೆ.
Next Story