ಕೊಲ್ಲೂರು, ಮಾ.8: ವೈಯಕ್ತಿಕ ಕಾರಣದಿಂದ ಮನನೊಂದ ಕೆರಾಡಿ ಗ್ರಾಮ ಹಯ್ಯಂಗಾರು ನಿವಾಸಿ ಕರುಣಾಕರ ಶೆಟ್ಟಿ(30) ಎಂಬವರು ಮಾ.7ರಂದು ಸಂಜೆ ಮನೆಯ ಸಮೀಪವಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ್ಲೂರು, ಮಾ.8: ವೈಯಕ್ತಿಕ ಕಾರಣದಿಂದ ಮನನೊಂದ ಕೆರಾಡಿ ಗ್ರಾಮ ಹಯ್ಯಂಗಾರು ನಿವಾಸಿ ಕರುಣಾಕರ ಶೆಟ್ಟಿ(30) ಎಂಬವರು ಮಾ.7ರಂದು ಸಂಜೆ ಮನೆಯ ಸಮೀಪವಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.