ಶಿರ್ತಾಡಿ : ಬಿಜೆಪಿ ಅಭ್ಯರ್ಥಿ ಸುಜಾತಾ ಅವರು ಬೆಳುವಾಯಿ ಪೇಟೆಯಲ್ಲಿ ರವಿವಾರ ಮತಯಾಚನೆ ನಡೆಸಿದರು
ಶಿರ್ತಾಡಿ ಜಿಲ್ಲಾ ಪಂಚಾಯತ್ ಚುನಾವಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಜಾತಾ ಅವರು ಬೆಳುವಾಯಿ ಪೇಟೆಯಲ್ಲಿ ರವಿವಾರ ಮತಯಾಚನೆ ನಡೆಸಿದರು. ಬೆಳುವಾಯಿ ಪಂಚಾಯತ್ ಅಧ್ಯಕ್ಷ ಬಿ.ಭಾಸ್ಕರ ಆಚಾರ್ಯ, ಸದಸ್ಯೆ ಮಣಿಮಾಲ, ಪಕ್ಷದ ಪ್ರಮುಖರಾದ ಕೃಷ್ಣ ಪೂಜಾರಿ, ದಾಮೋದರ ಆಚಾರ್ಯ, ಮುದ್ದಣ್ಣ, ವಿಷ್ಣು ಪೂಜಾರಿ ಮತ್ತಿತರರು ಜತೆಗಿದ್ದರು.
Next Story