ಕಾರ್ಕಳ, ಮೇ 18: ತನ್ನ ಸ್ನೇಹಿತೆಯನ್ನು ನೋಡಿಕೊಂಡು ಬರುತ್ತೇನೆ ಎಂದು ಮೇ 15ರಂದು ಬೆಳಗ್ಗೆ 8:30ಕ್ಕೆ ಮಣಿಪಾಲಕ್ಕೆ ತೆರಳಿದ್ದ ಎರ್ಲಪಾಡಿ ಗ್ರಾಮದ ಕಾಂತರಗೋಳಿ ಶ್ರೀನಿಧಿ ನಿವಾಸದ ದೇವಿಕಾ (23) ಎಂಬವರು ವಾಪಸ್ ಬಾರದೇ ನಾಪತ್ತೆ ಯಾಗಿರುವುದಾಗಿ ತಾಯಿ ಗೀತಾ ಆಚಾರ್ಯ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.