ಶಂಕರನಾರಾಯಣ, ಜೂ.20: ಮನೆಯಲ್ಲಿ ಜೂ.14ರಂದು ರಾತ್ರಿ ಇಲಿ ಪಾಷಣ ಸೇವಿಸಿ ಅಸ್ವಸ್ಥಗೊಂಡ ಮುದೂರು ಗ್ರಾಮದ ಬೆಳ್ಕಲ್ಮನೆಯ ಶೀನ ನಾಯ್ಕ ಎಂಬವರ ಮಗಳು ಕಸ್ತೂರಿ ಎಂಬವರು ಜೂ.19ರಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.