ಹೆಬ್ರಿ, ಜೂ.23: ಶಿವಪುರ ಗ್ರಾಮದ ಖಜಾನೆ ನಿವಾಸಿ ಜಯಮ್ಮ ಎಂಬ ವರು ಜೂ.22ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆಯ ಆವರಣ ವಿಲ್ಲದ ಬಾವಿಯಿಂದ ನೀರು ತೆಗೆಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಸುಮಾರು 37 ಅಡಿ ಆಳದ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.