ಮಂಗಳೂರು, ಆ. 22: ದುಲ್ಹಜ್ ತಿಂಗಳ ಪ್ರಥಮ ಚಂದ್ರದರ್ಶನವು ಕೇರಳದ ಕಾಪಾಡ್ನಲ್ಲಿ ಆಗಿರುವುದರಿಂದ ಸೆ.1 (ಶುಕ್ರವಾರ) ರಂದು ಬಕ್ರೀದ್ ಹಬ್ಬ ಆಚರಿಸುವುದಾಗಿ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ.
ಮಂಗಳೂರು, ಆ. 22: ದುಲ್ಹಜ್ ತಿಂಗಳ ಪ್ರಥಮ ಚಂದ್ರದರ್ಶನವು ಕೇರಳದ ಕಾಪಾಡ್ನಲ್ಲಿ ಆಗಿರುವುದರಿಂದ ಸೆ.1 (ಶುಕ್ರವಾರ) ರಂದು ಬಕ್ರೀದ್ ಹಬ್ಬ ಆಚರಿಸುವುದಾಗಿ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ.