ಶಿರ್ವ, ಸೆ.28: ತಲೆನೋವಿನಿಂದ ಬಳಲುತ್ತಿದ್ದ ಕುರ್ಕಾಲು ಗ್ರಾಮದ ಪಡು ಪಾಜೈ ನಿವಾಸಿ ರತ್ನ(39) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ವ, ಸೆ.28: ತಲೆನೋವಿನಿಂದ ಬಳಲುತ್ತಿದ್ದ ಕುರ್ಕಾಲು ಗ್ರಾಮದ ಪಡು ಪಾಜೈ ನಿವಾಸಿ ರತ್ನ(39) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.