ತುಂಬೆಯಲ್ಲಿ ಸ್ವಚ್ಚತಾ ಅಬಿಯಾನ
ಪರಂಗಿಪೇಟೆ, ಅ10: ಕರ್ನಾಟಕ ಸರಕಾರದ ಅಧೀನದಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮ ದಿನದ ಅಂಗವಾಗಿ ಅಕ್ಟೋಬರ್ ತಿಂಗಳ 1 ರಿಂದ 10 ನೇ ತಾರೀಖಿನ ವರೆಗೆ ಸ್ವಛ್ಛತಾ ಕಾರ್ಯಕ್ರಮ ಅಬಿಯಾನದ ಅಂಗವಾಗಿ ತುಂಬೆ ಗ್ರಾಮ ಪಂಚಾಯಿತಿಯು ಸ್ವಚ್ಚತೆ ಕಾರ್ಯಕ್ರಮವು ಹಮ್ಮಿಕೊಂಡಿತ್ತು.
ಈ ಪ್ರಯುಕ್ತ ತುಂಬೆ ಗ್ರಾಮದ ಸದಸ್ಯರಾದ ಝಹೂರ್ ಅಹ್ಮದ್ ರವರು ಎಸ್ ಡಿ ಪಿ ಐ ತುಂಬೆ ಬೊಳ್ಳಾರಿ ವಾರ್ಡ್ ಸಮಿತಿಯ ಕಾರ್ಯಕರ್ತರ ಜೊತೆಯಾಗಿ ಮದಕ ಜಂಕ್ಷನ್ ನಲ್ಲಿ ಸಾರ್ವಜನಿಕ ರೊಂದಿಗೆ ಸ್ವಚ್ಚತಾ ಕಾರ್ಯವನ್ನು ನಡೆಸಲಾಯಿತು.
Next Story