ಮಂಗಳೂರು: ನ.4ರಂದು ‘ದಿ ವೈರ್’ನ ಸ್ಥಾಪಕ ಸಂಪಾದಕ ಸಿದ್ದಾರ್ಥ್ ವರದರಾಜನ್ ರಿಂದ ಉಪನ್ಯಾಸ
ಮಂಗಳೂರು, ಅ.18: ಬಿ.ವಿ.ಕಕ್ಕಿಲ್ಲಾಯ ಉಪನ್ಯಾಸ 2017 ಕಾರ್ಯಕ್ರಮ ನವೆಂಬರ್ 4ರಂದು ಸಂಜೆ 4 ಗಂಟೆಗೆ ನಗರದ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ನಡೆಯಲಿದೆ.
ಹೆಸರಾಂತ ಪತ್ರಕರ್ತ, ‘ದಿ ವೈರ್’ನ ಸ್ಥಾಪಕ ಸಂಪಾದಕ ಸಿದ್ದಾರ್ಥ್ ವರದರಾಜನ್ “ಭಾರತದಲ್ಲಿ ಮಾಧ್ಯಮಗಳಿಗೆ ಏನಾಗುತ್ತಿದೆ” (what is happening to the media in india) ಎನ್ನುವ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story