ಕಳಸ ಪಿಎಸ್ಸೈ ಹೃದಯಘಾತದಿಂದ ನಿಧನ
ಚಿಕ್ಕಮಗಳೂರು, ಎ.24: ಮೂಡಿಗೆರೆ ತಾಲೂಕಿನ ಕಳಸ ಪೊಲೀಸ್ ಠಾಣೆಯ ಪಿಎಸ್ಸೈ ಪ್ರಸಾದ್ ಡಿ. ಕವಾರಿ( 33) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಉತ್ತರ ಕನ್ನಡದ ಗೋಕರ್ಣ ಮೂಲದವರಾಗಿದ್ದ ಪ್ರಸಾದ್ ಡಿ. ಕವಾರಿ ಚುನಾವಣೆಯ ಹಿನ್ನೆಲೆಯಲ್ಲಿ ಕಳಸ ಠಾಣೆಗೆ ವರ್ಗಾವಣೆಯಾಗಿದ್ದರು. ಅವರು ಕಳಸ ಪಟ್ಟಣದಲ್ಲಿ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ.
Next Story