ಸಚಿವೆ ಜಯಮಾಲರ ಆಪ್ತ ಸಹಾಯಕರಾಗಿ ಶ್ರೀನಿವಾಸಮೂರ್ತಿ ನೇಮಕ
ಚಿಕ್ಕಮಗಳೂರು, ಜೂ.9: ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿರುವ ಡಾ. ಜಯಮಾಲರವರ ಆಪ್ತ ಸಹಾಯಕರಾಗಿ ಶ್ರೀನಿವಾಸಮೂರ್ತಿಯವರು ನೇಮಕಗೊಂಡಿದ್ದಾರೆ.
ಶ್ರೀನಿವಾಸಮೂರ್ತಿಯವರು ಈ ಹಿಂದೆ ಚಿಕ್ಕಮಗಳೂರಿನ ಮೀನುಗಾರಿಕೆ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಶ್ರೀನಿವಾಸಮೂರ್ತಿಯವರ ನೇಮಕವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಅಭಿನಂದಿಸಿದ್ದಾರೆ.
Next Story