ಮಂಡ್ಯ, ಸೆ.4: ತಾಲೂಕಿನ ದೊಡ್ಡ ಗುರುಡನಹಳ್ಳಿ ಗ್ರಾಮದ ಎರಡು ದೇವಾಲಯಗಳಲ್ಲಿ ಸೋಮವಾರ ತಡರಾತ್ರಿ ಕಳ್ಳತನ ನಡೆದಿದೆ. ಗ್ರಾಮ ಮಧ್ಯೆ ಇರುವ ಶ್ರೀನಿವಾಸ ಮತ್ತು ಬೋರೆದೇವರ ದೇವಸ್ಥಾನದಲ್ಲಿ ಕಳವು ನಡೆದಿದ್ದು, ಈ ಸಂಬಂಧ ಬಸರಾಳು ಠಾಣೆಗೆ ದೂರು ನೀಡಲಾಗಿದೆ.
ಮಂಡ್ಯ, ಸೆ.4: ತಾಲೂಕಿನ ದೊಡ್ಡ ಗುರುಡನಹಳ್ಳಿ ಗ್ರಾಮದ ಎರಡು ದೇವಾಲಯಗಳಲ್ಲಿ ಸೋಮವಾರ ತಡರಾತ್ರಿ ಕಳ್ಳತನ ನಡೆದಿದೆ. ಗ್ರಾಮ ಮಧ್ಯೆ ಇರುವ ಶ್ರೀನಿವಾಸ ಮತ್ತು ಬೋರೆದೇವರ ದೇವಸ್ಥಾನದಲ್ಲಿ ಕಳವು ನಡೆದಿದ್ದು, ಈ ಸಂಬಂಧ ಬಸರಾಳು ಠಾಣೆಗೆ ದೂರು ನೀಡಲಾಗಿದೆ.