ಮಡಿಕೇರಿ, ಕೊಡಗು ಸಂತ್ರಸ್ತರ ನಿಧಿಗೆ 50 ಸಾವಿರ ರೂ.ಚೆಕ್ ಹಸ್ತಾಂತರ
ಚಿಕ್ಕಮಗಳೂರು, ಅ.16: ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ವತಿಯಿಂದ ಮಡಿಕೇರಿ ಕೊಡಗು ಸಂತ್ರಸ್ತರ ನಿಧಿಗಾಗಿ 50 ಸಾವಿರ ರೂ. ಚೆಕ್ಕನ್ನು ಜಿಲ್ಲಾಧಿಕಾರಿ ಶ್ರೀರಂಗಯ್ಯ ರವರಿಗೆ ಸಂಘದ ಅಧ್ಯಕ್ಷೆ ಸ್ಮಿತಾಸುನೀಲ್ ಮಂಗಳವಾರ ನೀಡಿದರು.
ಕಾರ್ಯದರ್ಶಿ ಸಾಧ್ವಿಮಧುಸೂದನ್, ಸಹಕಾರ್ಯದರ್ಶಿ ಅನ್ವಯಕೀರ್ತಿ, ನಿರ್ದೇಶಕರಾದ ಪಾಲಾಕ್ಷಿ, ಶ್ವೇತಾ, ಸುಧಾನಾಗೇಶ್, ಸ್ವಾತಿದೀಪಕ್, ಶಾರದಾ ದೀಪ್ತಿ, ಸುಧಾ ಈ ವೇಳೆ ಉಪಸ್ಥಿತರಿದ್ದರು.
Next Story