ಶಿವಮೊಗ್ಗ: ಪಿಎಫ್ಐಯಿಂದ ಕಾನೂನು ಅರಿವು ಕಾರ್ಯಾಗಾರ
ಶಿವಮೊಗ್ಗ, ನ.19: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಶಿವಮೊಗ್ಗ ಜಿಲ್ಲಾ ಸಮಿತಿಯ ವತಿಯಿಂದ ಕಾನೂನು ಅರಿವು ಕಾರ್ಯಾಗಾರವು ರವಿವಾರ ಇಲ್ಲಿನ ತ್ವಾಹಾ ಶಾದಿ ಮಹಲ್ನಲ್ಲಿ ನಡೆಯಿತು.
ವಕೀಲರಾದ ಷಹರಾಝ್ ಮುಜಾಹಿದ್ ಸಿದ್ದೀಕಿ ಹಾಗೂ ಫರ್ವೀಝ್ ಅಹ್ಮದ್ ಕಾನೂನು ತರಬೇತಿ ನೀಡಿದರು. ಪಿಎಫ್ಐ ಜಿಲ್ಲಾ ಅಧ್ಯಕ್ಷ ಶಾಹಿದ್ ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿಯ ಸದಸ್ಯ ಫಾರೂಕ್ ಕಾರ್ಯಕ್ರಮ ನಿರೂಪಿಸಿದರು
Next Story