ಸಂಪುಟ ಪುನರ್ರಚನೆಯೂ ಇಲ್ಲ, ವಿಸ್ತರಣೆಯೂ ಇಲ್ಲ: ಸಿದ್ದರಾಮಯ್ಯ
ಮೈಸೂರು, ಮೇ 27: ರಾಜ್ಯ ಸಂಪುಟ ಪುನರ್ರಚನೆಯೂ ಇಲ್ಲ, ವಿಸ್ತರಣೆಯೂ ಇಲ್ಲ. ಸಿ.ಎಸ್ ಶಿವಳ್ಳಿ ನಿಧನದಿಂದ ತೆರವಾಗಿರುವ ಸಚಿವ ಸ್ಥಾನ ಭರ್ತಿ ಅದನ್ನು ಹೊರತುಪಡಿಸಿ ಯಾವುದೇ ಪುನರ್ರಚನೆ ಇಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನ 1 ಮತ್ತು ಜೆಡಿಎಸ್ ನ 2 ಸ್ಥಾನ ಭರ್ತಿಯಾಗಬೇಕಿದೆ ಎಂದರು.
ಕಾಂಗ್ರೆಸ್ ನ 1 ಸ್ಥಾನ ಭರ್ತಿ ಮಾಡಲಿದೆ. ಜೆಡಿಎಸ್ ನ ವಿಚಾರ ಗೊತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
Next Story