ಮಂಡ್ಯ, ಜೂ.17: ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಆಘಲಯದಲ್ಲಿ ನಡೆದಿದೆ. ಗ್ರಾಮದ ಸುರೇಶ್ ಎ.ಎನ್.(45) ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ಪತ್ನಿ ಸುಶೀಲ, ಪುತ್ರ ಚಂದ್ರಶೇಖರ್, ಪುತ್ರಿ ಸುವರ್ಣ ಅವರನ್ನು ಅಗಲಿದ್ದಾರೆ.
ಮಂಡ್ಯ, ಜೂ.17: ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಆಘಲಯದಲ್ಲಿ ನಡೆದಿದೆ. ಗ್ರಾಮದ ಸುರೇಶ್ ಎ.ಎನ್.(45) ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ಪತ್ನಿ ಸುಶೀಲ, ಪುತ್ರ ಚಂದ್ರಶೇಖರ್, ಪುತ್ರಿ ಸುವರ್ಣ ಅವರನ್ನು ಅಗಲಿದ್ದಾರೆ.