ರಂಗಕರ್ಮಿ ದಿನೇಶ್ ಹೆಗ್ಡೆ, ರೇಡಿಯಾಲಜಿಸ್ಟ್ ಎಂ.ಆರ್.ರಾಮಚಂದ್ರ ರೆಡ್ಡಿಗೆ ಡಾಕ್ಟರೇಟ್ ಪ್ರದಾನ
ದಿನೇಶ್ ಹೆಗ್ಡೆ-ಎಂ.ಆರ್.ರಾಮಚಂದ್ರ ರೆಡ್ಡಿ
ಬೆಂಗಳೂರು, ಜು.1: ಹಿರಿಯ ರಂಗಕರ್ಮಿ, ಸಮಾಜ ಸೇವಕ ದಿನೇಶ್ ಹೆಗ್ಡೆ ಹಾಗೂ ರೇಡಿಯಾಲಜಿಸ್ಟ್ ಎಂ.ಆರ್.ರಾಮಚಂದ್ರ ರೆಡ್ಡಿ ಅವರಿಗೆ ತಮಿಳುನಾಡಿನ ಗ್ಲೋಬಲ್ ಪೀಸ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಪ್ರದಾನಿಸಿ ಗೌರವಿಸಿದೆ.
ದಿನೇಶ್ ಹೆಗ್ಡೆ ಅವರು ನಾಟಕ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದರೆ, ಸತತ ಇಪ್ಪತ್ತು ವರ್ಷಗಳಿಂದ ವಿಕಿರಣಶಾಸ್ತ್ರಜ್ಞರಾಗಿ (ರೇಡಿಯಾಲಜಿಸ್ಟ್) ರಾಮಚಂದ್ರ ಸೇವೆ ಸಲ್ಲಿಸುತ್ತಿದ್ದಾರೆ.
Next Story