ಮಗುವನ್ನೂ ಚಿವುಟಿ ತೊಟ್ಟಿಲನ್ನು ತೂಗುವ ನಿಮ್ಮ ಆಟ ಮುಂಬೈ ನಲ್ಲಿ ನಡೆಯದು ಡಿಕೆಶಿಯವರೇ : ಬಿ.ವೈ.ವಿಜಯೇಂದ್ರ
ಬೆಂಗಳೂರು, ಜು.10: ಮಗುವನ್ನೂ ಚಿವುಟಿ ತೊಟ್ಟಿಲನ್ನು ತೂಗವ “ ನಿಮ್ಮಾಟ ಮುಂಬೈ ನಲ್ಲಿ ನಡೆಯದು .ಡಿ.ಕೆ. ಶಿ.ಯವರೇ ಎಂದು ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಶಾಸಕರನ್ನು ನಿಮ್ಮ ಮನೆಯ ಆಳುಗಳಂತೆ ನಡೆಸಿಕೊಂಡ ನಿಮ್ಮ ಹಾಗೂ ಮುಖ್ಯ ಮಂತ್ರಿ ಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಧೋರಣೆಯೇ ಇಂದಿನ ಪರಿಸ್ಥಿತಿಗೆ ಕಾರಣ ಎಂಬುದು ಜನತೆಗೆ ತಿಳಿದಿದೆ. ಸುಮ್ಮನೆ ಬಿಜೆಪಿ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ. “ ಎಂದು ಪ್ರಶ್ನಿಸಿದ್ದಾರೆ.
MLA ಗಳನ್ನು ನಿಮ್ಮ ಮನೆಯ ಆಳುಗಳಂತೆ ನಡೆಸಿಕೊಂಡ ನಿಮ್ಮ ಹಾಗೂ @hd_kumaraswamy ಯವರ ಧೋರಣೆಯೇ ಇಂದಿನ ಪರಿಸ್ಥಿಗೆ ಕಾರಣ ಎಂಬುದು ಜನತೆಗೆ ತಿಳಿದಿದೆ.
— Vijayendra Yeddyurappa (@BYVijayendra) July 10, 2019
ಸುಮ್ಮನೆ ಬಿಜೆಪಿ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ.
“ ಮಗುವನ್ನೂ ಚಿವುಟಿ ತೊಟ್ಟಿಲನ್ನು ತೂಗವ “ ನಿಮ್ಮಾಟ
ಮುಂಬೈ ನಲ್ಲಿ ನಡೆಯದು .ಡಿ.ಕೆ. ಶಿ.ಯವರೇ
Next Story