ಬೆಂಗಳೂರು, ನ.10: ಅಪ್ರತಿಮ ದೇಶಪ್ರೇಮಿ, ಧೀರ ಸ್ವಾತಂತ್ರ್ಯ ಹೋರಾಟಗಾರ, ಪ್ರಗತಿಪರ ಚಿಂತನೆಯ ದಾರ್ಶನಿಕ, ಜನಪರ ಆಡಳಿತಗಾರ ಟಿಪ್ಪುಸುಲ್ತಾನ್ ಅವರನ್ನು ಅವರ ಹುಟ್ಟುಹಬ್ಬದ ದಿನದಂದು ಗೌರವದಿಂದ ಸ್ಮರಿಸೋಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು, ನ.10: ಅಪ್ರತಿಮ ದೇಶಪ್ರೇಮಿ, ಧೀರ ಸ್ವಾತಂತ್ರ್ಯ ಹೋರಾಟಗಾರ, ಪ್ರಗತಿಪರ ಚಿಂತನೆಯ ದಾರ್ಶನಿಕ, ಜನಪರ ಆಡಳಿತಗಾರ ಟಿಪ್ಪುಸುಲ್ತಾನ್ ಅವರನ್ನು ಅವರ ಹುಟ್ಟುಹಬ್ಬದ ದಿನದಂದು ಗೌರವದಿಂದ ಸ್ಮರಿಸೋಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.