ಮಡಿಕೇರಿ,ನ.19 : ಆಲೂರು ಸಿದ್ದಾಪುರದಲ್ಲಿ ವ್ಯಕ್ತಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಶುಂಠಿ ಸ್ವಚ್ಛ ಮಾಡುವ ಪ್ರದೇಶದ ಪಕ್ಕದ ಜೋಳದ ಸಿಪ್ಪೆಯ ರಾಶಿಯಲ್ಲಿ ಪಾನಿಪೂರಿ ಮಹೇಶ್ ಎಂಬುವವರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲಿಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಡಿಕೇರಿ,ನ.19 : ಆಲೂರು ಸಿದ್ದಾಪುರದಲ್ಲಿ ವ್ಯಕ್ತಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಶುಂಠಿ ಸ್ವಚ್ಛ ಮಾಡುವ ಪ್ರದೇಶದ ಪಕ್ಕದ ಜೋಳದ ಸಿಪ್ಪೆಯ ರಾಶಿಯಲ್ಲಿ ಪಾನಿಪೂರಿ ಮಹೇಶ್ ಎಂಬುವವರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲಿಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.