ಮೊದಲ ಸುತ್ತಿನ ಮತ ಎಣಿಕೆ:7 ಕ್ಷೇತ್ರಗಳಲ್ಲಿ ಬಿಜೆಪಿ, 2ಕಾಂಗ್ರೆಸ್, 1 ಜೆಡಿಎಸ್ ಮುನ್ನಡೆ
ಬೆಂಗಳೂರು, ಡಿ.9: ವಿಧಾನಸಭೆಯ ಉಪಚುನಾವಣೆಯ ಮೊದಲ ಸುತ್ತಿನಲ್ಲಿ ಬಿಜೆಪಿ 7 ಕ್ಷೇತ್ರಗಳಲ್ಲಿ , ಕಾಂಗ್ರೆಸ್ 2 ಮತ್ತು ಜೆಡಿಎಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.
ಯಲ್ಲಾಪುರದಲ್ಲಿ ಬಿಜೆಪಿಯ ಶಿವರಾಮ್ ಹೆಬ್ಬಾರ್ ಮುನ್ನಡೆ ಸಾಧಿಸಿದೆ.
*ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಡಾ. ಸುಧಾಕರ್ ಮುನ್ನಡೆ
*ಕೆಆರ್ ಪೇಟೆಯಲ್ಲಿ ಮೊದಲ ಸುತ್ತಿನಲ್ಲಿ ಜೆಡಿಎಸ್ ನ ಬಿ.ಆರ್ ದೇವರಾಜ್ ಮುನ್ನಡೆ ಗಳಿಸಿದೆ.
* ಕಾಗವಾಡದಲ್ಲಿ ಬಿಜೆಪಿಯ ಶ್ರೀಮಂತ ಪಾಟೀಲ್ ಮುನ್ನಡೆ
Next Story