ಕೋವಿಡ್ ಉಪಕರಣ ಖರೀದಿಯಲ್ಲಿ ಹಗರಣ ನಡೆದಿಲ್ಲ ಎಂದಾದರೆ ತನಿಖೆಗೆ ಹೆದರುವುದೇಕೆ: ಈಶ್ವರ್ ಖಂಡ್ರೆ ಪ್ರಶ್ನೆ
ಬೆಂಗಳೂರು: ಬಿಜೆಪಿ ಸರ್ಕಾರ ಹೇಳುವಂತೆ ಕೋವಿಡ್ ಉಪಕರಣ ಖರೀದಿಯಲ್ಲಿ ಹಗರಣ ನಡೆದಿಲ್ಲ ಎಂದಾದರೆ ತನಿಖೆಗೆ ಹೆದರುವುದು ಏಕೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು “ಬಿಜೆಪಿ ಸರ್ಕಾರ ಹೇಳುವಂತೆ ಕೋವಿಡ್ ಉಪಕರಣ ಖರೀದಿಯಲ್ಲಿ ಹಗರಣವೇ ಆಗಿಲ್ವೇ ?? ಹಾಗಿದ್ರೆ ತನಿಖೆಗೆ ಹೆದುರುವುದೇಕೆ?? ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಕೆ ಜೆ ಜಾರ್ಜ್ ವಿರುದ್ದ ಇದೇ ಬಿಜೆಪಿ ನಾಯಕರು ಅನಗತ್ಯ ಆರೋಪ ಮಾಡಿದ್ರು. ಆ ಸಂದರ್ಭದಲ್ಲಿ ನಮ್ಮ ಸರ್ಕಾರ ತನಿಖೆ ಮಾಡಿರಲಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
"ಡಿ ಕೆ ರವಿ ಪ್ರಕರಣ ಸೇರಿದಂತೆ ಅದೇಷ್ಟೋ ಪ್ರಕರಣ ತನಿಖೆಗೆ ಮಾಡಲಿಲ್ಲವೇ? ಈಗಲೂ ಹಾಲಿ ನ್ಯಾಯಾಧಿಶರಿಂದ ತನಿಖೆಯಾಗಲಿ. ಸತ್ಯ ಹೊರಬರಲಿ" ಎಂದೂ ಅವರು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಸರ್ಕಾರ ಹೇಳುವಂತೆ ಕೋವಿಡ್ ಉಪಕರಣ ಖರೀದಿಯಲ್ಲಿ ಹಗರಣವೇ ಆಗಿಲ್ವೇ ?? ಹಾಗಿದ್ರೆ ತನಿಖೆಗೆ ಹೆದುರುವುದೇಕೆ?? ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಕೆ ಜೆ ಜಾರ್ಜ್ ವಿರುದ್ದ ಇದೇ ಬಿಜೆಪಿ ನಾಯಕರು ಅನಗತ್ಯ ಆರೋಪ ಮಾಡಿದ್ರು. ಆ ಸಂದರ್ಭದಲ್ಲಿ ನಮ್ಮ ಸರ್ಕಾರ ತನಿಖೆ ಮಾಡಿರಲಿಲ್ಲವೇ? (1/2)@CMofKarnataka @KPCCPresident#COVID
— Eshwar Khandre (@eshwar_khandre) July 24, 2020
ಡಿ ಕೆ ರವಿ ಪ್ರಕರಣ ಸೇರಿದಂತೆ ಅದೇಷ್ಟೋ ಪ್ರಕರಣ ತನಿಖೆಗೆ ಮಾಡಲಿಲ್ಲವೇ? ಈಗಲೂ ಹಾಲಿ ನ್ಯಾಯಾಧಿಶರಿಂದ ತನಿಖೆಯಾಗಲಿ.ಸತ್ಯ ಹೊರಬರಲಿ.(2/2)@CMofKarnataka @KPCCPresident #karnatakacovidhorror
— Eshwar Khandre (@eshwar_khandre) July 24, 2020