ಮಳೆಗೆ ತತ್ತರಿಸಿದ ಕೇರಳ: ಒಂದೇ ದಿನ 25 ಮಂದಿ ಮೃತ್ಯು
ಸಾವಿನ ಸಂಖ್ಯೆ 67ಕ್ಕೇರಿಕೆ
ಕೊಚ್ಚಿ, ಆ.15: ಮಳೆಯಿಂದ ತತ್ತರಿಸಿರುವ ಕೇರಳದಲ್ಲಿ ಇಂದು 25 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 67ಕ್ಕೇರಿದೆ. ರಾಜ್ಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.
ವಿಮಾನ ಹಾರಾಟ ಕಷ್ಟಸಾಧ್ಯವಾದ ಕಾರಣ ಆಗಸ್ಟ್ 18ರವರೆಗೆ ವಿಮಾನ ಹಾರಾಟ ನಿಷೇಧಿಸಲಾಗಿದೆ. ಇಡುಕ್ಕಿ ಡ್ಯಾಂನಿಂದ ನೀರು ಹೊರ ಬಿಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸನ್ನದ್ಧರಾಗಿರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
Next Story