ಹೊಸದಿಲ್ಲಿ, ಫೆ.14: ನೂತನ ಚುನಾವಣಾ ಆಯುಕ್ತರಾಗಿ ಸಿಬಿಡಿಟಿ ಚೇರ್ ಮ್ಯಾನ್ ಸುಶೀಲ್ ಚಂದ್ರ ಆಯ್ಕೆಯಾಗಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನೇನು ಕೆಲ ದಿನಗಳಿರುವಂತೆಯೇ ಈ ನೇಮಕ ನಡೆದಿದೆ. ಲೋಕಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗವು ಈ ತಿಂಗಳ ಕೊನೆಯಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.
ಹೊಸದಿಲ್ಲಿ, ಫೆ.14: ನೂತನ ಚುನಾವಣಾ ಆಯುಕ್ತರಾಗಿ ಸಿಬಿಡಿಟಿ ಚೇರ್ ಮ್ಯಾನ್ ಸುಶೀಲ್ ಚಂದ್ರ ಆಯ್ಕೆಯಾಗಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನೇನು ಕೆಲ ದಿನಗಳಿರುವಂತೆಯೇ ಈ ನೇಮಕ ನಡೆದಿದೆ. ಲೋಕಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗವು ಈ ತಿಂಗಳ ಕೊನೆಯಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.