ಉದ್ಯೋಗಗಳನ್ನು ಒದಗಿಸುವ ಸರಕಾರದ ಅಗತ್ಯವಿದೆ: ಮತದಾನದ ನಂತರ ಆನಂದ್ ಮಹೀಂದ್ರಾ
ಮುಂಬೈ, ಎ.29: ‘ಪ್ರಾಮಾಣಿಕ ಮತ್ತು ಉದ್ಯೋಗಗಳನ್ನು ದೊರಕಿಸಿಕೊಡುವ ಸರಕಾರ ನಮಗೆ ಬೇಕಾಗಿದೆ’ ಎಂದು ಕೈಗಾರಿಕೋದ್ಯಮಿ, ಮಹೀಂದ್ರಾ ಗ್ರೂಪ್ ಚೇರ್ ಮೆನ್ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.
ಮುಂಬೈಯಲ್ಲಿ ಮತದಾನದ ನಂತರ ಮಾತನಾಡಿದ ಅವರು, “ನಾವೆಲ್ಲರೂ ಪ್ರಗತಿ ಮತ್ತು ಬೆಳವಣಿಗೆಯ ವೈರಸ್ ನಿಂದ ಬಾಧಿತರಾಗಿದ್ದೇವೆ. ಒಂದು ವೇಳೆ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದರೂ ದೇಶದ ಪ್ರಗತಿ ಮತ್ತು ಬೆಳವಣಿಗೆಗೆ ಅದು ಶ್ರಮಿಸಬೇಕು” ಎಂದು ಹೇಳಿದರು.
Next Story