ಹೊಸದಿಲ್ಲಿ, ಆ.14: ಅಯೋಧ್ಯೆಯ ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ಭೂವಿವಾದಕ್ಕೆ ಸಂಬಂಧಿಸಿ ಆರನೇ ದಿನದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ಬೆಳಗ್ಗೆ ಆರಂಭಿಸಿದೆ. ರಾಮ ಲಲ್ಲಾ ಪರ ವಕೀಲರು ವಾದವನ್ನು ಮುಂದುವರಿಸಿದ್ದಾರೆ.
ಹೊಸದಿಲ್ಲಿ, ಆ.14: ಅಯೋಧ್ಯೆಯ ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ಭೂವಿವಾದಕ್ಕೆ ಸಂಬಂಧಿಸಿ ಆರನೇ ದಿನದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ಬೆಳಗ್ಗೆ ಆರಂಭಿಸಿದೆ. ರಾಮ ಲಲ್ಲಾ ಪರ ವಕೀಲರು ವಾದವನ್ನು ಮುಂದುವರಿಸಿದ್ದಾರೆ.